ಕನ್ನಡ ಕುರಾನ್ ಮತ್ತು ಹದೀತ್
Pages
ಕನ್ನಡ ಕುರಾನ್ ಮತ್ತು ಹದೀತ್
Friday, March 28, 2014
ಶೈತಾನನು ಉಮರ್ [ರ]ರವರನ್ನು ಕಂಡರೆ ಓಟಕ್ಕೆ ಅಣೆಯಾಗುತ್ತಾನೆ
ಪ್ರವಾದಿ [ಸ] ಹೇಳಿರುವರು: "ಓ ಖತ್ತಾಬರ ಮಗನೇ! ಯಾರ ಕೈಯಲ್ಲಿ ನನ್ನ ಪ್ರಾಣವಿದೆಯೇ ಅವನಾಣೆ! ಶೈತಾನನು ನಿಮ್ಮನ್ನು ಒಂದು ದಾರಿಯಲ್ಲಿ ಹೋಗುತ್ತಿರುವುದನ್ನು ಕಂಡರೆ ಅವನು ನಿಮ್ಮ ದಾರಿಯನ್ನು ಬಿಟ್ಟು ಇನ್ನೊಂದು ದಾರಿಯಲ್ಲಿ ಚಲಿಸುವನು."
[
ಬುಖಾರಿ
,
ಮುಸ್ಲಿಮ್]
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment