ಹಾತಿಬ್
ಬಿನ್ ಅಬೀಬುಲ್'ತ ಅ[ರ]ರವರ ಚರಿತ್ರೆಯ ಕೊನೆಯಲ್ಲಿ ಉಮರ್
[ರ]ರವರು ಹೇಳಿದರು, ಅವನು {ಹಾತಿಬ್ ಬಿನ್ ಅಬೀಬುಲ್'ತ
ಅ[ರ]} ಅಲ್ಲಾಹನಿಗೆ ಮತ್ತು ಅವನ ಸಂದೇಶವಾಹಕರಿಗೆ
ಹಾಗೂ ಸತ್ಯವಿಶ್ವಾಸಿಗಳಿಗೆ ದ್ರೋಹವೆಸಗಿದನು. ಆದ್ದರಿಂದ ಅವನ ತಲೆಯನ್ನು ಕತ್ತರಿಸಲು ನನಗೆ
ಅಪ್ಪಣೆ ನೀಡಿರಿ. ಆಗ ಪ್ರವಾದಿ [ಸ] ರವರು ಹೇಳಿದರು.
ಪ್ರಾಯಶಃ
ಅಲ್ಲಾಹನು ಬದ್ರ್ ಸಹಾಬಿಗಳ ಕಡೆಗೆ ತನ್ನ ಕೃಪೆಯ ದೃಷ್ಟಿಯನ್ನು ಬೀರಿರಬಹುದು. ಆ ಬಳಿಕ ಹೇಳಿದರು.
"ನೀವು ನಿಮ್ಮ ಇಷ್ಟದಂತೆ ಕಾರ್ಯನಿರ್ವಹಿಸಿರಿ, ನಾನು ನಿಮಗೆ ಕ್ಷಮಿಸಿರುವೇನು.
ಮತ್ತೊಂದು
ವರದಿಯಲ್ಲಿ: ನಿಮ್ಮ ಮೇಲೆ ಸ್ವರ್ಗವು ಕಡ್ಡಾಯಗೊಳಿಸಲಾಗಿದೆ.
ಬದ್ರ್
ಸಹಾಬಿಯಾದ ಫಾಅಬಿನ್ ರಾಫಿಅ ಝರ್ಕೀ ತನ್ನ ತಂದೆಯಿಂದ ವರದಿ ಮಾಡಿರುವಂತೆ ಜಿಬ್ರೀಲ್ [ರ]ರವರು
ಪ್ರವಾದಿ [ಸ]ರವರ ಬಳಿ ಬಂದು ಕೇಳಿದರು, "ನಿಮ್ಮ
ಬಳಿ ಬದ್ರ್ ಸಹಾಬಿಗಳ ಸ್ಥಾನಮಾನವೇನು?" ಪ್ರವಾದಿ
[ಸ]ರವರು ಹೇಳಿದರು, "ಅವರು ಸತ್ಯವಿಶ್ವಾಸಿಗಳಲ್ಲೇ ಅತ್ಯಂತ
ಶ್ರೇಷ್ಠರಾಗಿರುವರು." ಆಗ ಜಿಬ್ರೀಲ್ [ರ]ರವರು ಹೇಳಿದರು, "ಇದೇ ರೀತಿ ಬದ್ರ್'ನಲ್ಲಿ ಪಾಲ್ಗೊಂಡ ದೇವಚರರು ಇತರ ಎಲ್ಲಾ
ದೇವಚರರಿಗಿಂತಲೂ ಅತ್ಯಂತ ಶ್ರೇಷ್ಠರಾಗಿರುವರು.
[ಬುಖಾರಿ ಕಿತಾಬುಲ್ ಮಗಾಝೀ, ಬಾಬು ಶಂಕೂರ್ದಲ್ ಮಲಾಇಕತು ಬದ್'ರವ ಹದೀಸ್: 3992]
No comments:
Post a Comment