ಅಬ್ದುಲ್ಲಾಹ್ ಇಬ್ನು ಅಮ್ರ್ [ರ] ಅವರಿಂದ ನಿವೇದನೆ, ಅವರು ಹೇಳುತ್ತಾರೆ: "ಅಲ್ಲಾಹನ ಸಂದೇಶವಾಹಕರು [ಸ] ಒಂಟೆಯನ್ನು ಯುದ್ದದಲ್ಲಿ
ಮುನ್ನೆಡುಸುತ್ತಿದ್ದ ಒಬ್ಬ ವ್ಯಕ್ತಿಯಿದ್ದರು. ಅವರು 'ಕೀರ್ ಕಿರ'
ಎಂದು ಕರೆಯಲ್ಪಡುತ್ತಿದ್ದರು. ಅವರು ಮರಣ ಹೊಂದಿದಾಗ ಪ್ರವಾದಿವರ್ಯರು ಆ
ವ್ಯಕ್ತಿ ನರಕದಲ್ಲಾಗುವನು ಎಂದರು. ಸಹಾಬಿಗಳು ಅವರನ್ನು ನೋಡಲು ತೆರಳಿದರು. ಅಲ್ಲಿ ಅವರು ಆ ವ್ಯಕ್ತಿ
ವಂಚಿಸಿ ಪಡೆದಿದ್ದ ಒಂದು ವಸ್ತ್ರವನ್ನು ನೋಡಿದರು.
[ಬುಖಾರಿ]
No comments:
Post a Comment