ಅಂತ್ಯದಿನದಲ್ಲಿ ನಾಲ್ಕು ಪ್ರಶ್ನೆಗಳಿಗೆ ಉತ್ತರಿಸಿದೆ
ದಾಸನ ಕಾಲುಗಳು ಮುಂದೆ ಹೋಗಲಾರದು.
1. ನಿನ್ನ
ಯೌವ್ವನ ಹೇಗೆ ಮುಗಿಸಿದೆ?
2. ನಿನ್ನ
ಸಂಪತ್ತನ್ನು ಹೇಗೆ ಪಡೆದೆ?
3. ನಿನ್ನ
ಸಂಪತ್ತನ್ನು ಹೇಗೆ ವಿನಿಯೋಗಿಸಿದೆ?
4. ನಿನ್ನ
ಜ್ಜಾನದಿಂದ ಯಾವ ಕರ್ಮವೆನ್ನೆಸಗಿದೆ?
ಇವು ನಾಲ್ಕು ಪ್ರಶ್ನೆಗಾಳಾಗಿವೆ.
[ತಬ್ರಾನಿ, ಮುಸ್ನದ್
ಅಹ್ಮದ್, ಸುನನು ತಿರ್ಮಿದಿ]
ಅಲ್ ಬಾನಿ ಹದೀಸನ್ನು ಸ್ವಹೀಹ್ ಎಂದಿದ್ದಾರೆ.
No comments:
Post a Comment