ಒಬ್ಬ
ಗ್ರಾಮೀಣ ಅರಬನು ಮಸೀದಿಯಲ್ಲಿ ಮೂತ್ರ ಶಂಕೆ ಮಾಡಲಾರಾಂಭಿಸಿದಾಗ ಜನರು ಅವನನ್ನು ಧಳಿಸಲು
ಮುಂದಾದರು. ಆ ಜನರನ್ನುದ್ದೇಶಿಸಿ ಪ್ರವಾದಿ [ಸ] ಹೀಗೆ ಹೇಳಿದರು: "ಅವನನ್ನು ಬಿಟ್ಟು ಬಿಡಿ ಆ ಮೂತ್ರದ ಮೇಲೆ ಒಂದು ಬಕೆಟ್ ನೀರು
ಹಾಯಿಸಿಬಿಡಿ. ಏಕೆಂದರೆ ನಿಮ್ಮನ್ನು ಸುಲಭಗೊಳಿಸುವವರಾಗಿ ನೇಮಿಸಲಾಗಿದೆಯೇ ಹೊರತು ಕಟಿನತೆ
ತೋರುವವರಾಗಿಯಲ್ಲ. (ವರದಿ: ಅಬೂ ಹುರೈರಾ)
[ಬುಖಾರಿ]
No comments:
Post a Comment