Monday, March 31, 2014

ಪ್ರವಾದಿವರ್ಯರ [ಸ] ಹೃದಯಾ ವೈಶಾಲ್ಯ

ಒಬ್ಬ ಗ್ರಾಮೀಣ ಅರಬನು ಮಸೀದಿಯಲ್ಲಿ ಮೂತ್ರ ಶಂಕೆ ಮಾಡಲಾರಾಂಭಿಸಿದಾಗ ಜನರು ಅವನನ್ನು ಧಳಿಸಲು ಮುಂದಾದರು. ಆ ಜನರನ್ನುದ್ದೇಶಿಸಿ ಪ್ರವಾದಿ [ಸ] ಹೀಗೆ ಹೇಳಿದರು: "ಅವನನ್ನು ಬಿಟ್ಟು ಬಿಡಿ ಆ ಮೂತ್ರದ ಮೇಲೆ ಒಂದು ಬಕೆಟ್ ನೀರು ಹಾಯಿಸಿಬಿಡಿ. ಏಕೆಂದರೆ ನಿಮ್ಮನ್ನು ಸುಲಭಗೊಳಿಸುವವರಾಗಿ ನೇಮಿಸಲಾಗಿದೆಯೇ ಹೊರತು ಕಟಿನತೆ ತೋರುವವರಾಗಿಯಲ್ಲ. (ವರದಿ: ಅಬೂ ಹುರೈರಾ) 
[ಬುಖಾರಿ]

No comments:

Post a Comment