ಒಮ್ಮೆ ಪ್ರವಾದಿವರ್ಯರ [ಸ] ಬಳಿ ಹಳ್ಳಿಗ ಬಂದು
ಹೀಗೆ ವಿಚಾರಿಸಿದ: 'ಯಾವ
ವ್ಯಕ್ತಿಯು ಉತ್ತಮನು'? ಪ್ರವಾದಿ
[ಸ] ಹೇಳಿದರು - "ಯಾರಿಗೆ ಧಿರ್ಘಾಯುಷ್ಯ ಲಭಿಸಿ ಅವನ ಕರ್ಮಗಳು ಉತ್ತಮವಾದುದೋ ಅವನು
ಭಾಗ್ಯಶಾಲಿಯಾಗಿದ್ದಾನೆ." ಆ ವ್ಯಕ್ತಿ ಪ್ರಶ್ನಿಸಿದ "ಅಲ್ಲಾಹನ ಸಂದೇಶವಾಹಕರೇ,
ಯಾವ ಕರ್ಮವು ಉತ್ತಮವಾಗಿದೆ?"
ಪ್ರವಾದಿ [ಸ] ಹೇಳಿದರು - "ನೀವು ಇಹಲೋಕ
ತ್ಯಚಿಸಿದಾಗ ನಿಮ್ಮ ನಾಲಗೆಯು ಅಲ್ಲಾಹನ ಸ್ಮರಣೆಯಲ್ಲಿ ನಿರತವಾಗಿರುವುದು."
[ಅಹ್ಮದ್,
ತಿರ್ಮಿಧಿ]
ಪ್ರವಾದಿ [ಸ] ಹೇಳಿದರು: "ಯಾರ
ಕರ್ಮಪತ್ರದಲ್ಲಿ ಅತ್ಯಧಿಕ ಪ್ರಶ್ಚಾತ್ತಾಪವಿದೆಯೋ ಅವನು ಭಾಗ್ಯಶಾಲಿಯಾಗಿದ್ದಾನೆ."
[ಇಬ್ನ್
ಮಾಜಃ]
No comments:
Post a Comment