Friday, September 13, 2013

ಸೌಭಾಗ್ಯಶಾಲಿಗಳು


ಒಮ್ಮೆ ಪ್ರವಾದಿವರ್ಯರ [ಸ] ಬಳಿ ಹಳ್ಳಿಗ ಬಂದು ಹೀಗೆ ವಿಚಾರಿಸಿದ: 'ಯಾವ ವ್ಯಕ್ತಿಯು ಉತ್ತಮನು'? ಪ್ರವಾದಿ [ಸ] ಹೇಳಿದರು - "ಯಾರಿಗೆ ಧಿರ್ಘಾಯುಷ್ಯ ಲಭಿಸಿ ಅವನ ಕರ್ಮಗಳು ಉತ್ತಮವಾದುದೋ ಅವನು ಭಾಗ್ಯಶಾಲಿಯಾಗಿದ್ದಾನೆ." ಆ ವ್ಯಕ್ತಿ ಪ್ರಶ್ನಿಸಿದ "ಅಲ್ಲಾಹನ ಸಂದೇಶವಾಹಕರೇ, ಯಾವ ಕರ್ಮವು ಉತ್ತಮವಾಗಿದೆ?" ಪ್ರವಾದಿ [ಸ] ಹೇಳಿದರು - "ನೀವು ಇಹಲೋಕ ತ್ಯಚಿಸಿದಾಗ ನಿಮ್ಮ ನಾಲಗೆಯು ಅಲ್ಲಾಹನ ಸ್ಮರಣೆಯಲ್ಲಿ ನಿರತವಾಗಿರುವುದು."
                                                              [ಅಹ್ಮದ್, ತಿರ್ಮಿಧಿ]   

ಪ್ರವಾದಿ [ಸ] ಹೇಳಿದರು: "ಯಾರ ಕರ್ಮಪತ್ರದಲ್ಲಿ ಅತ್ಯಧಿಕ ಪ್ರಶ್ಚಾತ್ತಾಪವಿದೆಯೋ ಅವನು ಭಾಗ್ಯಶಾಲಿಯಾಗಿದ್ದಾನೆ."
                                                              [ಇಬ್ನ್ ಮಾಜಃ]

No comments:

Post a Comment