ಉಮರ್
[ರ]ರವರ ಖಲಿಫಾ [ಆಡಳಿತ] ಸಮಯದಲ್ಲಿ ಉಮರ್ [ರ] ರಾತ್ರಿ ಸಮಯದಲ್ಲಿ ಎಲ್ಲಾ ಕಡೆ
ತಿರುಗುತ್ತಿದ್ದರು, ಯಾರಾದರೂ ಹಸಿದವರು ಇದ್ದಾರೆಯೇ ಮತ್ತು
ಎಲ್ಲರೂ ಸುರಕ್ಷಿತವಾದಿದ್ದರೆ ಎಂದು. ಹೀಗೆ ಹೋಗುವುದು ಅವರ ರೂಢಿಯಾಗಿತ್ತು. ಒಂದು ದಿನ ರಾತ್ರಿ
ಸಮಯದಲ್ಲಿ ತನ್ನ ಸಹಚರನೊಡನೆ ತುಂಬಾ ದೂರ ಹೋದರು, ಸುಸ್ಥಾಗಿ ಒಂದು ಮನೆ ಬದಿಯಲ್ಲಿ ಕುಳಿತು ಕೊಂಡರು (ತಮ್ಮ ಪ್ರಾಯಸವನ್ನು
ನೀಗಿಸಲು).
ಆಗ
ಅವರಿಗೆ ಒಂದು ಹುಡುಗಿಯ ತಾಯಿ ತನ್ನ ಮಗುವಿಗೆ ಹಾಲಿನಲ್ಲಿ ನೀರನ್ನು ಸೇರಿಸಲು ಹೇಳುತ್ತಿದ್ದಳು, ಅದನ್ನು ನಾವು ನಾಳೆ ಮಾರಳಿಕ್ಕಾಗಿ. ಆದರೆ ಆ
ಹುಡುಗಿ ತನ್ನ ತಾಯಿಯ ಮಾತನ್ನು ಒಪ್ಪಲಿಲ್ಲ. ಆ
ಹುಡುಗಿ ಹೇಳಿದಳು: ನಂಬುವವರ ಸರದಾರ ಈ ರೀತಿ ಗೋಷಣೆ ಮಾಡಿದ್ದರೆ ಯಾರು ಕೂಡಾ ಹಾಲಿಗೆ ನೀರು
ಬೆರಸಬಾರದು ಎಂದು.
ಆ
ಹುಡುಗಿಯ ತಾಯಿ ಮಗಳ ಮಾತಿಗೆ ಒಪ್ಪಲಿಲ್ಲ. ಅದಕ್ಕೆ ಬದಲಾಗಿ ಉದ್ದೇಶವಾಗಿ ಹೀಗೆ ಹೇಳಿದಳು: ಈಗ
ಉಮರ್ [ರ] ಎಲ್ಲಿದ್ದಾನೆ? ಖಂಡಿತವಾಗಿಯೂ
ಅವನು ನಮ್ಮನ್ನು ಕಾಣಲಾರ.
ಆ
ನಂಬಿಕೆ ಇರುವ ಹುಡುಕಿ ಹೀಗೆ ಹೇಳಿದಳು: ಉಮರ್ [ರ] ನಮ್ಮನ್ನು ನೋಡದಿದ್ದರೆ ಏನಾಯಿತು ಅವನ ದೇವರು
ನೋಡುತ್ತಾನಲ್ಲ. ಉಮರ್
[ರ]ರವರು ಆ ಹುಡುಗಿಯ ಮಾತನ್ನು ಕೇಳಿ ತುಂಬಾ ಸಂತೋಷ ಪಟ್ಟರು. ಅವಳ ಅಲ್ಲಾಹನ ಮೇಲೆ ಇರುವ ನಂಬಿಕೆ
ಮತ್ತು ಭಕ್ತಿಯ ಅಪಾರ.
ಮರುದಿನ
ಆ ಹುಡುಗಿಯ ಬಗ್ಗೆ ವಿಚಾರಣೆ ನಡೆಸಿದರು. ತಿಳಿದು ಬಂತು ಅವಳ ಹೆಸರು ಉಮ್ಮ್ ಅಮ್ಮ್ ಅಮಮ್ರಃ ಬಿನ್
ಸುಫ್ಯಃ ಬಿನ್ ಅಬ್ದುಲ್ಲಾಹ್ ಅಥ್-ತಕಾಫಿ ಮತ್ತು ಕುವಾರಿ ಯಾಗಿದ್ದಳು, ಉಮರ್ [ರ] ಅವರ ಮಗನಿಗೆ ಆ ಹುಡಿಗಿಯನ್ನು
ಮಾಡುವೆ ಮಾಡಿಸಿದರು.
No comments:
Post a Comment