ಉಮರ್ ಬಿನ್ ಖತಾಬ್(ರ) ಹೇಳಿಕೆ: ಪ್ರವಾದಿ ಯವರ ಅನುಯಾಯಿಯಾಗಿದ್ದ ಹಾಗೂ 2ನೇ ಖಲೀಫರಾಗಿದ್ದ ಉಮರ್ ಬಿನ್ ಖತಾಬ್, ಕಅಬಾದ ಕಪ್ಪು ಶಿಲೆ( ಹಜರುಲ್ ಅಸ್ಪದ್) ಬಗ್ಗೆ ಹೀಗೆ ಹೇಳಿರುವರು: "ನೀನು ಲಾಭವೂ, ನಷ್ಟವೂ ಮಾಡಲಾಗದ ಕೇವಲ ಒಂದು ಕಲ್ಲೆಂದು ನಾನು ಅರಿತಿರುವೆನು. ಪ್ರವಾದಿ(ಸ) ವರ್ಯರು ನಿನ್ನನ್ನು ಮುಟ್ಟುವುದನ್ನು (ಚುಂಬಿಸುವುದನ್ನು) ನೋಡಿರದಿದ್ದಲ್ಲಿ. ನಾನೂ ನಿನ್ನನ್ನು ಮುಟ್ಟುವುದೂ(ಚುಂಬಿಸುವುದು) ಮಾಡುತ್ತಿರಲಿಲ್ಲ."
[ಬುಖಾರಿ]
No comments:
Post a Comment