Saturday, October 8, 2016

ಮರ್ದಿತರ ಮೋರೆ


ಪ್ರವಾದಿ [ಸ] ಅವರು, ಹಝ್ರತ್  ಮುಆದ್‌ರನ್ನು[ರ] ಯಮನ್‌ನ ರಾಜ್ಯಪಾಲರಾಗಿ ನೇಮಿಸಿ ಕಳುಹಿಸಿದಾಗ ಅವರೊಡನೆ ಹೀಗೆಂದರು: "ಮರ್ದಿತರ ಮೋರೆಯಿಂದ ಸುರಕ್ಷಿತವಾಗಿರಿ. ಅವನು ಮತ್ತು ಅಲ್ಲಾಹನ ಮಧ್ಯೆ ಯಾವ ಅಡೆತಡೆಯೂ ಇರುವುದಿಲ್ಲ." (ಹಝ್ರತ್ ಇಬ್ನು ಅಬ್ಬಾಸ್[ರ]) 
[ಬುಖಾರಿ]

No comments:

Post a Comment