ದೇವಾರಾಧನೆ
ಪ್ರವಾದಿವರ್ಯರು[ಸ]
ಅತ್ಯಧಿಕವಾಗಿ ನಮಾಝ್ ನಿರ್ವಹಿಸುತ್ತಿದ್ದರು. ಎಷ್ಟೆಂದರೆ ಅವರ ಕಾಲುಗಳು ಬಾತು ಕೊಂಡವು. "ತಮ್ಮ ಹಿಂದಿನ ಎಲ್ಲ ಪಾಪಗಳು
ಕ್ಷಮಿಸಲ್ಪಟ್ಟಿದ್ದರೂ ತಾವು ಇಷ್ಟು ಕಷ್ಟಪಡುತ್ತಿರುವಿರೇಕೆ!" ಎಂದು ವಿಚಾರಿಸಿದಾಗ
ಪ್ರವಾದಿವರ್ಯರು[ಸ] ಹೇಳಿದರು: "ನಾವು ಕೃತಜ್ಞ
ದಾಸನಾಗಬೇಡವೇ?"
(ಹ. ಮುಗೀರಾ ಬಿನ್
ಶುಹ್ಬಃ [ರ])
[ಮುಸ್ಲಿಮ್]
No comments:
Post a Comment