Saturday, October 22, 2016

ದೇವಾರಾಧನೆ


ಪ್ರವಾದಿವರ್ಯರು[ಸ] ಅತ್ಯಧಿಕವಾಗಿ ನಮಾಝ್ ನಿರ್ವಹಿಸುತ್ತಿದ್ದರು. ಎಷ್ಟೆಂದರೆ ಅವರ ಕಾಲುಗಳು ಬಾತು ಕೊಂಡವು.  "ತಮ್ಮ ಹಿಂದಿನ ಎಲ್ಲ ಪಾಪಗಳು ಕ್ಷಮಿಸಲ್ಪಟ್ಟಿದ್ದರೂ ತಾವು ಇಷ್ಟು ಕಷ್ಟಪಡುತ್ತಿರುವಿರೇಕೆ!" ಎಂದು ವಿಚಾರಿಸಿದಾಗ ಪ್ರವಾದಿವರ್ಯರು[ಸ] ಹೇಳಿದರು: "ನಾವು ಕೃತಜ್ಞ  ದಾಸನಾಗಬೇಡವೇ?" (ಹ. ಮುಗೀರಾ ಬಿನ್ ಶುಹ್‌ಬಃ [ರ]) 
[ಮುಸ್ಲಿಮ್]

No comments:

Post a Comment