Saturday, October 22, 2016

ದಾನ / ಕ್ಷಮೆ / ವಿನಯ ಶೀಲತೆ

ಪ್ರವಾದಿವರ್ಯರು[ಸ] ಹೀಗೆ ಹೇಳಿರುವರು: "ದಾನವು ಸಂಪತ್ತನ್ನು ಕಡಿಮೆಗೊಳಿಸುವುದಿಲ್ಲ. ಕ್ಷಮಿಸುವ ನೀತಿಯನ್ನು ಅನುಸರಿಸುವ ದಾಸನ ಗೌರವವನ್ನು ಅಲ್ಲಾಹನು ವೃದ್ಧಿಸುತ್ತಾನೆ ಮತ್ತು ಅಲ್ಲಾಹನಿಗಾಗಿ ವಿನಯ ಶೀಲತೆಯನ್ನು ಅನುಸರಿಸುವ ವ್ಯಕ್ತಿಗೆ ಅಲ್ಲಾಹನು ಜೌನ್ನತ್ಯವನ್ನು ದಯಪಾಲಿಸುತ್ತಾನೆ." (ಹಝ್ರತ್ ಅಬೂ ಹುರೈರಾ [ರ]) 
[ಮುಸ್ಲಿಮ್]

No comments:

Post a Comment