ದಾನ / ಕ್ಷಮೆ / ವಿನಯ ಶೀಲತೆ
ಪ್ರವಾದಿವರ್ಯರು[ಸ]
ಹೀಗೆ ಹೇಳಿರುವರು: "ದಾನವು ಸಂಪತ್ತನ್ನು ಕಡಿಮೆಗೊಳಿಸುವುದಿಲ್ಲ. ಕ್ಷಮಿಸುವ ನೀತಿಯನ್ನು
ಅನುಸರಿಸುವ ದಾಸನ ಗೌರವವನ್ನು ಅಲ್ಲಾಹನು ವೃದ್ಧಿಸುತ್ತಾನೆ ಮತ್ತು ಅಲ್ಲಾಹನಿಗಾಗಿ ವಿನಯ
ಶೀಲತೆಯನ್ನು ಅನುಸರಿಸುವ ವ್ಯಕ್ತಿಗೆ ಅಲ್ಲಾಹನು ಜೌನ್ನತ್ಯವನ್ನು ದಯಪಾಲಿಸುತ್ತಾನೆ."
(ಹಝ್ರತ್ ಅಬೂ ಹುರೈರಾ [ರ])
[ಮುಸ್ಲಿಮ್]
No comments:
Post a Comment