ಪ್ರವಾದಿ[ಸ] ಹೀಗೆ ಹೇಳಿರುವರು: "ನಿಮ್ಮ ಅಜ್ಜಾನ ಕಾಲದ ಜಂಭವನ್ನು ಮತ್ತು ಪೂರ್ವಜರ ಬಗೆಗಿನ ದುರಭಿಮಾನವನ್ನು ಅಲ್ಲಾಹನು ಅಳಿಸಿ ಹಾಕಿರುವನು. ಮನುಷ್ಯನು ಒಂದೋ ದೇವಭಕ್ತ ಸತ್ಯವಿಶ್ವಾಸಿ ಯಾಗಿರುತ್ತಾನೆ. ಇಲ್ಲವೇ ದುಷ್ಟ ಧರ್ಮದ್ರೋಹಿಯಾಗಿರುತ್ತಾನೆ. ಎಲ್ಲ ಮನುಷ್ಯರೂ ಆದಮರ ಸಂತತಿಗಳು. ಆದಮರಾದರೋ ಮಣ್ಣಿನಿಂದ ಸೃಷ್ಟಿಸಲ್ಪಟ್ಟವರು." (ವರದಿ: ಹ. ಅಬೂ ಹುರೈರಾ [ರ])
[ತಿರ್ಮಿದಿ]
No comments:
Post a Comment