"ಪ್ರವಾದಿ (ಸ)ರವರು ಹೇಳುತ್ತಾರೆ, ಅಂತಿಮ ದಿನದಂದು ನನ್ನ ಸಮುದಾಯದ ಕೆಲವು ಜನರು ದೊಡ್ಡ ಪರ್ವತ ಪ್ರಮಾಣದಲ್ಲಿ ಒಲೆತನ್ನು ಮಾಡಿದವರಾಗಿರುತ್ತಾರೆ. ಆದರೆ ಅವರ ಸತ್ಕರ್ಮಗಳು ಧೂಳಿನಂತೆ ಹಾರಿಬಿಡುತ್ತದೆ. ಎಕೆಂದರೆ ಅವರು ಪಾಪಕಾರ್ಯಗಳಿಂದ ಸ್ಮಯಂ ತಮ್ಮ ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಶ್ರದ್ದೆ ವಹಿಸುತ್ತಿರಲಿಲ್ಲ".
[
ಇಬ್ನ್ ಮಾಜ]
No comments:
Post a Comment