Friday, August 30, 2013

ಪ್ರವಾದಿ(ಸ) ಮನೆಯಲ್ಲಿ ವಿವಿಧ ಸಮಯಗಳಲ್ಲಿ ದುಆ ಮಾಡುತ್ತಿದ್ದರು


ಪ್ರವಾದಿ(ಸ) ಮನೆಯಲ್ಲಿ ವಿವಿಧ ಸಮಯಗಳಲ್ಲಿ ದುಆ ಮಾಡುತ್ತಿದ್ದರು. ನಿದ್ದೆಗೆ ಹೋಗು ವಾಗ, ಎದ್ದೇಳುವಾಗ, ಶೌಚಕ್ಕೆ ಹೋಗುವಾಗ, ಮರಳುವಾಗ, ಆಹಾರ ಸೇವಿಸುವ ಮೊದಲು ಮತ್ತು ಬಳಿಕ, ಹೀಗೆ ವಿವಿಧ ಸಮಯಗಳಲ್ಲಿ ಹೆಚ್ಚು ಹೆಚ್ಚು ಪ್ರಾರ್ಥನೆ ಮಾಡುತ್ತಿದ್ದರು

ಮಸೀದಿಯಲ್ಲಿ ನಮಾಝ್ ಮಾಡುವುದು ಶ್ರೇಷ್ಠವೇ ಅಥವಾ ಮನೆಯಲ್ಲಿ ನಮಾಝ್ ಮಾಡುವುದು ಶ್ರೇಷ್ಠವೇ?



ಹ. ಅಬ್ದುಲ್ಲಾ ಬಿನ್ ಸಅದ್ ಹೇಳುತ್ತಾರೆ, ಒಮ್ಮೆ ನಾನು ಪ್ರವಾದಿಯವರಲ್ಲಿ(ಸ) ಕೇಳಿದೆ, ಮಸೀದಿಯಲ್ಲಿ ನಮಾಝ್ ಮಾಡುವುದು ಶ್ರೇಷ್ಠವೇ ಅಥವಾ ಮನೆಯಲ್ಲಿ ನಮಾಝ್ ಮಾಡುವುದು ಶ್ರೇಷ್ಠವೇ? ಪ್ರವಾದಿ(ಸ) ಹೇಳಿದರು. ‘ನೋಡಿ, ನನ್ನ ಮನೆ ಮಸೀದಿಗೆ ಬಹಳ ಹತ್ತಿರವಿದೆ. ಆದರೂ ನಾನು ಕಡ್ಡಾಯ (ಫರ್ಝ್) ನಮಾಝ್‍ನ ಹೊರತು ಇತರ ನಮಾಝ್‍ಗಳನ್ನು ಮನೆಯಲ್ಲೇ ನಿರ್ವಹಿಸಲು ಇಷ್ಟ ಪಡುತ್ತೇನೆ.                                                                                              (ಇಬ್ನುಮಾಜ)

Wednesday, August 28, 2013

ಅಂತಿಮ ದಿನದಂದು ನನ್ನ ಸಮುದಾಯದ ಕೆಲವು ಜನರು ದೊಡ್ಡ ಪರ್ವತ ಪ್ರಮಾಣದಲ್ಲಿ ಒಲೆತನ್ನು ಮಾಡಿದವರಾಗಿರುತ್ತಾರೆ




"ಪ್ರವಾದಿ (ಸ)ರವರು ಹೇಳುತ್ತಾರೆಅಂತಿಮ ದಿನದಂದು ನನ್ನ ಸಮುದಾಯದ ಕೆಲವು ಜನರು ದೊಡ್ಡ ಪರ್ವತ ಪ್ರಮಾಣದಲ್ಲಿ ಒಲೆತನ್ನು ಮಾಡಿದವರಾಗಿರುತ್ತಾರೆ. ಆದರೆ ಅವರ ಸತ್ಕರ್ಮಗಳು ಧೂಳಿನಂತೆ ಹಾರಿಬಿಡುತ್ತದೆ. ಎಕೆಂದರೆ ಅವರು ಪಾಪಕಾರ್ಯಗಳಿಂದ ಸ್ಮಯಂ ತಮ್ಮ ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಶ್ರದ್ದೆ ವಹಿಸುತ್ತಿರಲಿಲ್ಲ".

                                                                                                               [ಇಬ್ನ್ ಮಾಜ]

Sunday, August 25, 2013

ಹೆತ್ತವರಿಗೆ ಕೃತಜ್ಞತೆ ತೋರಿಸದಿರುವುದು - ಮಹಾ ಪಾಪಗಳು


ಶುಕ್ರವಾರದ ದಿನವಾದರೆ ದೇವದೂತರು ಮಸೀದಿಯ ಬಾಗಿಲಲ್ಲಿ ನಿಂತು ಹೊಳ್ಳುತ್ತಾರೆ


ಸಂದೇಶವಾಹಕ


ಸಂದೇಶವಾಕರು ನಿಮಗೆ ಏನನ್ನು ನಿಡುತ್ತಾರೋ ಅದನ್ನು ಸ್ವೀಕರಿಸಿರಿ


ಸಂದೆಶವಾಹಕರನ್ನು ಕಳುಹಿಸಿರುತ್ತೇವೆ


ಸಂಚಾರದಲ್ಲಿರುವಾಗ ಝುಹರ್ ಮತ್ತು ಅಸರ್, ಮಗ್ರಿಬ್ ಮತ್ತು ಇಶಾಗಳನ್ನು ಸೇರಿಸಿ ನಿರ್ವಹಿಸಿದರು


ಸಂತೋಷದ ಸುದ್ದಿ ಸಿಕ್ಕಿದಾಗ ಅವರು ಅಲ್ಲಾಹನಿಗೆ ವಂದನೆ ಸಲ್ಲಿಸುತ್ತ ಸುಜೂದ್ ಮಾಡಿ


ಸಂತಾನಕ್ಕೆ ಶೈತಾನನ ಉಪದ್ರವವಿರಲಾರದು


ಸಂತತಿಯನ್ನು ನೀಡುತ್ತಾನೆ


ಶೌಚಗ್ರಹಕ್ಕೆ ಹೋಗುವಾಗ ಹೇಳುವ ದುಹಾ


ಶೈತಾನನು ಅವನ ಮೂಗಿನ ಬಾಳಿ ರಾತ್ರಿ ಕಳೆದಿರುತ್ತಾನೆ


ಶೈತಾನದ ಕೊಂಬು ಇಲ್ಲಿಂದಲೇ ಉದಯಿಸುತ್ತದೆ


ಶುದ್ದ ವಸ್ತುಗಳನ್ನು ನೀವು ಉಣ್ಣಿರಿ


ಶುಚಿತ್ವ


ಶುಕ್ರವಾರದ ದಿನವಾದರೆ ಮಲಕ್'ಗಳು ಮಸೀದಿಯ ಬಾಗಿಲಲ್ಲಿ ನಿಂತು ಹೊಳ್ಳುತ್ತಾರೆ


ಶಿರ್ಕ್ನ್ ಇಸ್ಲಾಮಿನಲ್ಲಿ ಅತೀ ದೊಡ್ಡ ಪಾಪ


ಶಿಕ್ಷೆಯ ಕುರಿತು ಇಸ್ಲಾಮ್


ಶಿಕ್ಷಣಕ್ಕಿಂತಲೂ ಉತ್ತಮವಾದ ಉಡುಗೊರೆಯನ್ನು ಕೊಡಲಾರ


ಶಾಪಕ್ಕೆ ಗುರಿಯಾಗುವ ಮೂರು ಕೆಲಸಗಳಿಂದ ದೂರವಿರಿ


ಶರಾಬು


ಶರಣಾಗತ ಬದುಕಿನ ಆಧಾರ ಸ್ಥಂಬಗಳು


ಶರಣಾಗತ ಬದುಕನ್ನು ಸಾಗಿಸುವುದು


ಶರಣಾಗತ ಬದುಕನ್ನು ಸಾಗಿಸುವುದು


ಶ್ರೇಷ್ಟವಾದ ಮಾತು


ಶ್ರೀಮಂತರ ಮೇಲೆ ಬಕ್ರೀದ್ ಕುರ್ಬಾನಿಯ ನಿರ್ಬಂಧತೆ


ವೃದ್ದಾಶ್ರಮ ಮಾನವೀಯತೆಗೆ ಕಳಂಕ


ವುದೂ ಮಾಡುವುದು


ವುಝೂ ಮಾಡಿದ ನಂತರ ಹೇಳುವ ದುಹಾ


ವಿಶ್ವಾಸಿಯು ಅಲ್ಲಾಹನು ನಿಷೇಧಿಸಿದ್ದನು ಮಾಡುವಾಗ


ವಿಶ್ವಾಸಿಯಾಗಲಾರರು


ವಿಶ್ವಾಸಿಗಳು ಒಂದೇ ಶರೀರದಂತಿದ್ದಾರೆ


ವಿಶ್ವಾಸದ ಸತ್ಯಸಾಕ್ಷ್ಯ


ವಿಶ್ವಾಸ


ವಿಶ್ವಾಸ ಶರಣಾಗತ ಬದುಕಿನ ಅಡಿಬೇರು


ವಿಶ್ವಾಸ ಮತ್ತು ಕರ್ಮ


ವಿಶ್ವಾಸ ಮತ್ತು ಕರ್ಮ


ವಿಶ್ವಭಾತೃತ್ವ


ಹೊಡೆಯಬಾರದು


ಹೆಲ್ಪ್ ಬೇಡುವುದಿದ್ದರೆ ಅಲ್ಲಾಹನಿಂದಲೇ ಹೆಲ್ಪ್ ಬೇಡಿರಿ


ಹೆದ್ದಾರಿಯ ಕುರಿತು ಜನರಲ್ಲಿ ಜಗಳವುಂಟಾದರೆ


ಹೆತ್ತವರು ಮತ್ತು ಮಕ್ಕಳು


ಹೆತ್ತವರಿಗೆ ಕೃತಜ್ಞತೆ ತೋರಿಸದಿರುವುದು - ಮಹಾ ದೋಷಗಳು


ಹೆಚ್ಚು ಹಾಲು ಕೊಡುವ ಒಂಟೆ ಮತ್ತು ಆಡನ್ನು ದಾನ ಮಾಡುವುದು ಅತ್ಯುತ್ತಮ ದಾನವಾಗಿದೆ


ಹೆಚ್ಚು ಮಕ್ಕಳನ್ನು ಪ್ರೀತಿಸುವವರಾಗಿದ್ದಾರೆ


ಹೆಚ್ಚು ಕಲಿತವರು ಇಮಾಮತ್'ಗೆ ಹೆಚ್ಚು ಅರ್ಹರಾಗಿದ್ದಾರೆ